ಕೃತಜ್ಞತೆಗಳು

ಈ ಬ್ಲಾಗ್ ವಿದ್ಯಾರ್ಥಿಗಳು ಮತ್ತು ಕನ್ನಡ ಸಾಹಿತ್ಯಾಸಕ್ತರಿಗಾಗಿ ರೂಪುಗೊಂಡಿದ್ದು ಅಂತರ್ಜಾಲದಲ್ಲಿ ಕಂಡುಬಂದ ಹಲವಾರು ತಾಣಗಳಿಂದ ವಿಷಯ ಸಂಗ್ರಹಿಸಲಾಗಿದೆ. ಇದು ಯಾವುದೇ ಆರ್ಥಿಕ ದೃಷ್ಟಿಯನ್ನು ಹೊಂದಿರುವುದಿಲ್ಲ. ಈ ತಾಣಕ್ಕೆ ವಿಷಯ ದೊರಕಿಸಿಕೊಟ್ಟಿರುವ ಈ ಕೆಳಗಿನ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
  • ಕಣಜ.ಕಾಂ
  • ತರಳಬಾಳು ಶ್ರೀಗಳು (ವಚನ ಸಂಗ್ರಹ)
  • ಸಲ್ಲಾಪ.ಬ್ಲಾಗ್ ನಿರ್ಮಾತೃ ಶ್ರೀ ಸುನಾಥ್ ಜೀ (ಕವನ ವಿಮರ್ಶೆ)
  • ಕವನ ಸಂಗ್ರಹ.ಬ್ಲಾಗ್
  • ಗದುಗಿನ ಭಾರತ ಬ್ಲಾಗ್ ತಂಡ
  • ಬಾಲಸಂಸ್ಕಾರ.ಕಾಂ
  • ಫಳಕಳ ಸೀತಾರಾಮ ಭಟ್ಟರು

1 ಕಾಮೆಂಟ್‌:

hannabeprakash ಹೇಳಿದರು...

ಸ್ವಾಮಿಗಳೆ, ಈ ಬ್ಲಾಗಿನಿಂದ ಪುಲಕಿತನಾದೆ. ಧನ್ಯವಾದಗಳು