ಈ ಬ್ಲಾಗ್ ವಿದ್ಯಾರ್ಥಿಗಳು ಮತ್ತು ಕನ್ನಡ ಸಾಹಿತ್ಯಾಸಕ್ತರಿಗಾಗಿ ರೂಪುಗೊಂಡಿದ್ದು ಅಂತರ್ಜಾಲದಲ್ಲಿ ಕಂಡುಬಂದ ಹಲವಾರು ತಾಣಗಳಿಂದ ವಿಷಯ ಸಂಗ್ರಹಿಸಲಾಗಿದೆ. ಇದು ಯಾವುದೇ ಆರ್ಥಿಕ ದೃಷ್ಟಿಯನ್ನು ಹೊಂದಿರುವುದಿಲ್ಲ. ಈ ತಾಣಕ್ಕೆ ವಿಷಯ ದೊರಕಿಸಿಕೊಟ್ಟಿರುವ ಈ ಕೆಳಗಿನ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.
- ಕಣಜ.ಕಾಂ
- ತರಳಬಾಳು ಶ್ರೀಗಳು (ವಚನ ಸಂಗ್ರಹ)
- ಸಲ್ಲಾಪ.ಬ್ಲಾಗ್ ನಿರ್ಮಾತೃ ಶ್ರೀ ಸುನಾಥ್ ಜೀ (ಕವನ ವಿಮರ್ಶೆ)
- ಕವನ ಸಂಗ್ರಹ.ಬ್ಲಾಗ್
- ಗದುಗಿನ ಭಾರತ ಬ್ಲಾಗ್ ತಂಡ
- ಬಾಲಸಂಸ್ಕಾರ.ಕಾಂ
- ಫಳಕಳ ಸೀತಾರಾಮ ಭಟ್ಟರು
1 ಕಾಮೆಂಟ್:
ಸ್ವಾಮಿಗಳೆ, ಈ ಬ್ಲಾಗಿನಿಂದ ಪುಲಕಿತನಾದೆ. ಧನ್ಯವಾದಗಳು
ಕಾಮೆಂಟ್ ಪೋಸ್ಟ್ ಮಾಡಿ